ಉದ್ಯೋಗ ನೈಪುಣ್ಯ ತರಬೇತಿ | ಬೆಳ್ತಂಗಡಿ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, 
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ)
ಪುತ್ತೂರು, 

ಸಹಕಾರ ಭಾರತಿ 
ದಕ್ಷಿಣ ಕನ್ನಡ ಜಿಲ್ಲೆ,

    ಇವುಗಳ ಸಹಭಾಗಿತ್ವದಲ್ಲಿ ಸೆಪ್ಟೆಂಬರ್14 ರಿಂದ 19ರವರೆಗೆ ಉಜಿರೆ ಶಾರದಾ ಮಂಟಪ ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆರೋಗ್ಯದ ಮುನ್ನೆಚ್ಚರಿಕೆಯನ್ನು ವಹಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಜೊತೆಗೆ ಒಂದು ವಿಷಯಕ್ಕೆ , ನೋಂದಣಿ ಮಾಡಿದ ಗರಿಷ್ಠ 25 ಮಂದಿಗೆ ಅವಕಾಶ.
ನೋಂದಣಿ ಮಾಡಲು ಈ ಕೆಳಗಿನ ಸಂಖ್ಯೆಗಳನ್ನು ಕೂಡಲೇ ಸಂಪರ್ಕಿಸಿ.

*ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಪ್ರಮಾಣಪತ್ರ ನೀಡಲಾಗುವುದು.

 *ತರಬೇತಿ ವಿಷಯ ಮತ್ತು ಸಂಪರ್ಕ ಸಂಖ್ಯೆ:
1.ಹೈನುಗಾರಿಕೆ ತರಬೇತಿ- 8971738439
2. ವೆಲ್ಡಿಂಗ್ ಹಾಗೂ ಅಲ್ಯುಮೀನಿಯಂ ಫ್ಯಾಬ್ರಿಕೇಶನ್-9686557672
3. ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ-9844421214
4. ಮೊಬೈಲ್ ಫೋನ್ ದುರಸ್ತಿ-8747017169
5. ಕೃಷಿ ಮಾಹಿತಿ_9900662500
6. ಫುಡ್ ಟೆಕ್ನಾಲಜಿ-7899985669
7.ಪ್ಲಬಿಂಗ್ ಮತ್ತು ಎಲೆಕ್ಟ್ರೀಷಿಯನ್ - 8749010101
8. ವಿದ್ಯುತ್ ಉಪಕರಣಗಳ ದುರಸ್ತಿ-9741732648
9. ಸಿಸಿಟಿವಿ ಅಳವಡಿಕೆ - 9480202854
10. ಗ್ರಾಹಕ ಮಾಹಿತಿ ಸೇವಾ ಕೇಂದ್ರ-9901771273
11. ನೆಲಹಾಸು ಅಳವಡಿಕೆ( ಟೈಲ್ಸ್, ಮಾರ್ಬಲ್ ) _ 9535439440
12. ಜೇನು ಕೃಷಿ_ 9449103260
13. ಫ್ಯಾಶನ್ ಡಿಸೈನಿಂಗ್

ಹೆಚ್ಚಿನ ಮಾಹಿತಿಗೆ..    9481776100  |  7760226994  |  9449467888

Comments